Karnataka: Here is information for farmers in the state to get crop damage compensation.
Karnataka: ರಾಜ್ಯದ ರೈತರಿಗೆ ಬೆಳೆ ಹಾನಿ ಪರಿಹಾರ ಪಡೆಯಲು ಇಲ್ಲಿದೆ ಮಾಹಿತಿ.
ದೇಶದ ಬೆನ್ನೆಲುಬು ಆದ ಅನ್ನದಾತರಿಗೆ ಸಿಹಿ ಸುದ್ದಿ ಬೆಳೆ ಹಾನಿಗೆ ಪರಿಹಾರ.
ರಾಜ್ಯದ ಜಿಲ್ಲೆ, ರೈತರಿಗೆ ಸಂತಸದ ಸುದ್ದಿ: 2024-25ನೇ ನೇ ಸಾಲಿನಲ್ಲಿ ಬೇಸಿಗೆ ಎಲ್ಲಿ ಸಂಭವಿಸಿದ ಗಾಳಿ, ಮಳೆ ಯಿಂದಾಗಿ ಅಥವಾ ಅನಾವೃಷ್ಟಿ ಗಾಳಿಯಿಂದ ಬೆಳೆ ಹಾನಿ ಆದ ರೈತರು ಈಗ ಬೆಳೆ ವಿಮೆ ಯೋಜನೆ ಅಡಿ ಪರಿಹಾರ ಪಡೆಯಲು ಅರ್ಜಿ ಹಾಕಬಹುದು.
ವಿಮೆಗೆ ಒಳಪಡಿಸುವ ರೈತರು ತಮ್ಮ ಬೆಳೆಯ ವಿವರವನ್ನು ಆನೆಯ ಪ್ರಮಾಣ ಮತ್ತು ಹಾನಿಗೆ ಕಾರಣವಾದ ಪರಿಸ್ಥಿತಿಯನ್ನು ಘಟನೆ ಸಂಭವಿಸಿದ 72 ಗಂಟೆಗಳ ಒಳಗೆ ಟಾಟಾ ಎ ಐಜಿ ಇನ್ಸೂರೆನ್ಸ್ ಸಂಖ್ಯೆ 1 8 0 0-209-3536 ಅಥವಾ 9148442314 ಗೆ ಫೋನ್ ಮಾಡಿ ತಿಳಿಸಬೇಕು. ಹಾಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ಮಾಡುವ ಮೂಲಕ ಮಾಹಿತಿ ನೀಡಬಹುದು.
ರೈತರು ಗಮನಿಸಬೇಕಾದ ವಿಷಯಗಳು.
ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಘಟನೆ ನಂತರ 72 ಗಂಟೆಯೊಳಗೆ ಮಾಹಿತಿ ನೀಡುವುದು ಬಹು ಮುಖ್ಯವಾಗಿದೆ.
ನಿಮ್ಮ ವಿಮೆ ದಾಖಲೆ ಬೆಳೆಯುವರ ಮತ್ತು ಹಾನಿ ದೃಢೀಕರಿಸಿರುವ ಫೋಟೋ ಸಹ ಉಪಯುಕ್ತವಾಗಿದೆ.
ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ, ಸದುವಿ ಉಪಯೋಗ ಮಾಡಿಕೊಳ್ಳಿ ನಿಮ್ಮ ಹಕ್ಕು ಕುರಿತ ಪರಿಹಾರವನ್ನು.
ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ವಾಟ್ಸಪ್ ಚಾನೆಲ್ Kannadatrending.com ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.