ಇಂತಹ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ಹಣ ಹಂಚಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ.

ಇಂತಹ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ಹಣ ಹಂಚಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ.

ಭಾರತದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 78213 ಕೋಟಿ ವಿಶೇಷ ಶಿಬಿರಗಳ ಮೂಲಕ ಹಣ ವಿತರಣೆಗೆ ಸರಕಾರದ ಯೋಜನೆ.

ಭಾರತದ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ವಾರಸುದಾರರಿಲ್ಲದ ಠೇವಣಿಗಳು ಸೇರುಗಳು ಲಾಭಾಂಶಗಳು ವಿಮೆ ಹಾಗೂ ಪಿಂಚಣಿ ನಿಧಿಗಳ ರೂಪದಲ್ಲಿ ಸುಮಾರು 78213 ಕೋಟಿ ರೂಪಾಯಿಗಳು ಮತ್ತು ಕಾದಿರುವುದು ಇತ್ತೀಚಿನ ದತ್ತಾಂಶಗಳಿಂದ ತಿಳಿದು ಬಂದಿದೆ. ಈ ಬೃಹತ್ ಮೊತ್ತವನ್ನು ಅದರ ನಿಜವಾದ ಮಾಲೀಕರಿಗೆ ತಲುಪಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ವಿಶೇಷ ಶಿಬಿರಗಳನ್ನು ಆಯೋಜಿಸಲು ಆರ್ ಬಿ ಐ, ಸಿ ಬಿ, ಎಂ ಸಿ ಎ, ಪಿ ಎಫ್ ಆರ್ ಡಿ ಎ, ಹಾಗೂ ಐ ಆರ್ ಡಿ ಎ ಸೇರಿದಂತೆ ಹಣಕಾಸು ನಿಯಂತ್ರಕ ಸಂಸ್ಥೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಈ ಲೇಖನದಲ್ಲಿ ಈ ವಿಷಯದ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.

ವಾರಸುದಾರರು ಇಲ್ಲದ ಹಣದ ಸ್ವರೂಪವೇನು?

ಬಾಲಸುದಾರರು ಇಲ್ಲದ ಹಣವು ಬ್ಯಾಂಕ್ ಖಾತೆಯಲ್ಲಿ ದೀರ್ಘಕಾಲ ಕಾರ್ಯ ನಿರ್ವಹಿಸದೆ ಇರುವ ಠೇವಣಿಗಳು ಕ್ಲೈಮ್ ಮಾಡದ ಶೇರುಗಳ ಲಾಭಾಂಶ ವಿಮೆಯ ಪಾಲಿಷಿಗಳಿಂದ ಬಿಡುಗಡೆಯಾದ ಮೊತ್ತ ಹಾಗೂ ಪಿಂಚಣಿ ನಿಗದಿಗಳನ್ನು ಒಳಗೊಂಡಿದೆ. ಈ ಖಾತೆಗಳು ಹಲವಾರು ವರ್ಷಗಳಿಂದ ಸಕ್ರಿಯವಾಗಿ ಇಲ್ಲದೆ ಇರುವುದರಿಂದ ಇವುಗಳನ್ನು ನಿಷ್ಕೀಯ ಖಾತೆಗಳು ಎಂದು ಪರಿಗಣಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ದತ್ತಾಂಶಗಳ ಪ್ರಕಾರ, 2024ರ ಮಾರ್ಚ್ ಮಾರ್ಚ್‌ನಲ್ಲಿ ಮಾಡದ ಮತ್ತು 78213 ಕೋಟಿಗೆ ಮುಟ್ಟಿದೆ. ಇದು 2023ರ ಮಾರ್ಚ್ ಮಾರ್ಚ್‌ನಲ್ಲಿ 62,225 ಕೋಟಿಗಳಿಗೆ ಹೋಲಿಸಿದರೆ ಶೇಕಡ 26ರಷ್ಟು ಏರಿಕೆ ಆಗಿದೆ.

ಈ ಹಣವು ಯಾವ ವಿಭಾಗಗಳಿಂದ ಬಂದಿದೆ?

• ತುಂಬ ವರ್ಷಗಳಿಂದ ಯಾವುದೆ ವಹಿವಾಟು ಇಲ್ಲದೆ ನಿಷ್ಕ್ರಿಯ ಬ್ಯಾಂಕ್ ಖಾತೆಗಳು ಅಂದರೆ ದೀರ್ಘಕಾಲ ಯಾವುದೇ ವಹಿವಾಟು ನಡೆದ ಉಳಿತಾಯ ಖಾತೆಗಳು ಚಾಲ್ತಿ ಖಾತೆಗಳು ಅಥವಾ ಸ್ಥಿರ ಠೇವಣಿಗಳು ಇವುಗಳಿಂದ ಹಣವು ಬಂದಿದೆ.

WhatsApp Group Join Now
Telegram Group Join Now       

• ಕ್ಲೈಮ್ ಮಾಡದ ಷೇರುಗಳ ಲಾಭಾಂಶಗಳು, ಕಂಪನಿಗಳಿಂದ ಶೇರುಗಳು ಸೇರುದಾರರಿಗೆ ಪಾವತಿಸಿದ ಲಾಭಾಂಶ.

• ವೀಮೆ ಆಗು ಪಿಂಚಣಿ ನಿಗದಿಗಳು ಅಂದರೆ ಪಾಲಿಸಿದಾರರು ಅಥವಾ ಫಲಾನುಭವಿಗಳಿಂದ ಕ್ಲೈಮ್ ಮಾಡದ ವಿಮೆಯ ಮತ್ತ ಹಾಗೂ ಪಿಂಚಣಿ ಪಾವತಿಗಳು ಇಂಥ ವಿಭಾಗಗಳಿಂದ ಈ ಹಣವು ಬಂದಿದೆ.

WhatsApp Group Join Now
Telegram Group Join Now       

ಕ್ಲೈಮ್ ಮಾಡದೇ ಇರುವ ಹಣ ಯಾಕೆ ಹೆಚ್ಚುತ್ತಿದೆ?

ಕಳೆದ ಕೆಲವು ವರ್ಷಗಳಿಂದ ಕ್ಲೈಮ್ ಮಾಡದ ಹಣ ಏರಿಕೆ ಆಗುತ್ತಿರುವುದಕ್ಕೆ ಹಲವು ಕಾರಣಗಳು ಇವೆ.

ವಾರಸುದಾರರ ಕೊರತೆಯಿಂದ ಖಾತೆದಾರರು ತಮ್ಮ ಖಾತೆಯ ವಿವರವನ್ನು ಕುಟುಂಬದವರಿಗೆ ತಿಳಿಸದೆ ಇರುವುದು ಅಥವಾ ಖಾತೆದಾರರ ಮರಣದ ನಂತರ ವಾರಸುದಾರರು ಖಾತೆಯ ಬಗ್ಗೆ ಗೊತ್ತಿಲ್ಲದೆ ಇರುವುದು.

ಸಂಪರ್ಕದ ಕೊರತೆ ಆಗಿರಬಹುದು, ಅಂದರೆ ಖಾತೆದಾರರು ವಿಳಾಸ ಬದಲಾಯಿಸಿದಾಗ ಬ್ಯಾಂಕುಗಳಿಗೆ ತಿಳಿಸಿದೆ ಇರುವುದರಿಂದ ಸಂಪರ್ಕ ಕಳೆದು ಹೋಗಿರಬಹುದು.

ಕೆವೈಸಿ ಸಮಸ್ಯೆಗಳಿಂದ ಕೂಡ ಆಗಿರಬಹುದು, ಅಂದರೆ ಕೆವೈಸಿ ನವೀಕರಣದ ಕೊರತೆಯಿಂದ ಖಾತೆಗಳು ನಿಷ್ಕ್ರಿಯೆ ಆಗಿರಬಹುದು.

ಅರಿವಿನ ಕೊರತೆಯಿಂದ ಕೂಡ ಆಗಿರಬಹುದು, ಅಂದರೆ ಸಾಮಾನ್ಯ ಜನರಿಗೆ ತಮ್ಮ ಹಕ್ಕಿನ ಹಣವನ್ನು ಕ್ಲೈಮ್ ಮಾಡುವ ಪ್ರಕ್ರಿಯೆ ಬಗ್ಗೆ ಸಾಕಷ್ಟು ಮಾಹಿತಿ ಗೊತ್ತಿರುವುದಿಲ್ಲ. ಇದರಿಂದ ಕೂಡ ಈ ಹಣವನ್ನು ಕ್ಲೈಮ್ ಮಾಡದೆ ಹಾಗೆ ಬಿಟ್ಟಿರಬಹುದು.

ಸರ್ಕಾರದ ಉಪಕ್ರಮಗಳು,

ವಿಶೇಷ ಶಿಬಿರ ಆ ಯೋಜನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ನಿರ್ದೇಶನದಂತೆ ಆರ್‌ಬಿಐ ಹಾಗೂ ಇತರ ಹಣಕಾಸು ನಿಯಂತ್ರಕ ಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ವಿಶೇಷವಾದ ಶಿಬಿರಗಳನ್ನು ಆಯೋಜಿಸಲು ಸೂಚನೆ ನೀಡಿದ್ದಾರೆ. ಈ ಶಿಬಿರಗಳ ಉದ್ದೇಶವು ಈ ಕ್ಲೈಮ್ ಮಾಡದ ಹಣವನ್ನು ನಿಜವಾದ ಮಾಲೀಕರಿಗೆ ಅಥವಾ ಅವರ ವಾರಸುದಾರರಿಗೆ ವಿತರಿಸಲಾಗಿದೆ.

ಶಿಬಿರಗಳ ಉದ್ದೇಶವೇನು?

• ಜಾಗೃತಿ ಮೂಡಿಸುವುದು ಜನರಿಗೆ ತಮ್ಮ ಹಕ್ಕಿನ ಹಣದ ಬಗ್ಗೆ ಮಾಹಿತಿ ನೀಡುವುದು ಈ ಶಿಬಿರದ ಉದ್ದೇಶವಾಗಿದೆ.

• ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಿ ಖಾತೆಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುವುದು ಈ ಶಿಬಿರದ ಉದ್ದೇಶವಾಗಿದೆ.

• ಕ್ಲೈಂ ಪ್ರಕ್ರಿಯೆ ಸರಣಿಕರಣ ಅಂದರೆ ಟ್ರೈ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಜನರಿಗೆ ತಮ್ಮ ಹಣವನ್ನು ಸುಲಭವಾಗಿ ಪಡೆಯಲು ಹಣವು ಮಾಡಿಕೊಡುವುದು.

ಈ ಶಿಬಿರಗಳು ಜಿಲ್ಲಾ ಕೇಂದ್ರಗಳಲ್ಲಿ ಆಯೋಜನೆ ಆಯೋಜನೆಗೊಳ್ಳಲಿದ್ದು, ಗ್ರಾಹಕರಿಗೆ ತಮ್ಮ ಖಾತೆಗಳನ್ನು ಪರಿಶೀಲಿಸಲು, ಕೆವೈಸಿ ನವೀಕರಿಸಲು ಮತ್ತು ಕ್ಲೈಮ್ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಒದಗಿಸಲು ಸಹಾಯ ಮಾಡುತ್ತವೆ. ಈ ಕ್ರಮಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಎರಡರಲ್ಲೂ ಜನರಿಗೆ ತಲುಪುವ ಗುರಿಯನ್ನು ಹೊಂದಿವೆ.

ಈ ಸಿಬಿರಗಳಿಂದ ಗ್ರಾಹಕರಿಗೆ ಆಗುವ ಲಾಭಗಳೇನು?

• ಹಣದ ಮರುಪಡುವಿಕೆ ಅಂದರೆ ದೀರ್ಘಕಾಲ ಕಾದಿರುವ ಹಣವನ್ನು ಮಾಲೀಕರಿಗೆ ಅಥವಾ ವಾರಸುದಾರರಿಗೆ ತಲುಪಿಸುತ್ತದೆ.

• ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವುದು.

• ಡಿಜಿಟಲ್ ಬ್ಯಾಂಕಿಂಗ್ ಮಾರ್ಗಗಳನ್ನು ಸರಳಗೊಳಿಸುವುದರ ಮೂಲಕ ಎಲ್ಲರಿಗೂ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಒದಗಿಸುವುದು ಇವು ಜನರಿಗೆ ಶಿಫಾರಗಳಿಂದ ಸಿಗುವ ಲಾಭ.

ಗ್ರಾಹಕರು ಈ ಹಣಕ್ಕಾಗಿ ಕ್ಲೈಮ್ ಮಾಡಲು ಏನು ಮಾಡಬೇಕು?

ಕ್ಲೈಮ್ ಮಾಡದ ಹಣವನ್ನು ಪಡೆಯಲು ಗ್ರಾಹಕರು ಈ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.

• ಖಾತೆ ವಿವರಗಳ ಪರಿಶೀಲನೆ ಮಾಡುವುದು ಅಂದರೆ ತಮ್ಮ ಬ್ಯಾಂಕ್ ಖಾತೆ ಶೇರುಗಳು, ವಿಮೆ ಅಥವಾ ಪಿಂಚಣಿ ನಿಗದಿಯ ವಿವರಗಳನ್ನು ಪರಿಶೀಲನೆ ಮಾಡಬೇಕು.

• ಕೆ ವೈ ಸಿ ನಮಿಕರಣ ಅಂದರೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇನ್ನು ಮುಂತಾದ ದಾಖಲೆಗಳೊಂದಿಗೆ ಕೆವೈಸಿ ನವೀಕರಣ ಮಾಡಿಕೊಳ್ಳಬೇಕು.

• ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗಿರುವ ಶಿಬಿರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳಲ್ಲಿ ಸಲ್ಲಿಸಿ.

• ಆನ್ಲೈನ್ ಸೌಲಭ್ಯಗಳಿಂದ ಆರ್‌ಬಿಐ ಹಾಗು ಬ್ಯಾಂಕುಗಳ ವೆಬ್ಸೈಟ್ಗಳ ಮೂಲಕ ಆನ್ಲೈನ್ ನಲ್ಲಿ ಕ್ಲೈಮ್ಸ್ ಸಲ್ಲಿಸುವ ಸೌಲಭ್ಯವನ್ನು ಒದಗಿಸಿಕೊಳ್ಳಿ.

ಈ ವಿಷಯದಲ್ಲಿ ಸರ್ಕಾರದ ಗುರಿಯನ್ನು?

ಕೇಂದ್ರ ಸರ್ಕಾರದ ಈ ಉಪಕ್ರಮವು ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಜನರ ವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ವಿಶೇಷವಾದ ಶಿಬಿರದ ಮೂಲಕ ಸಾಮಾನ್ಯ ಜನರಿಗೆ ತಮ್ಮ ಹಕ್ಕಿನ ಹಣವನ್ನು ಸರಳವಾಗಿ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಹಾಗೂ ಅದರ ಜೊತೆಗೆ ಡಿಜಿಟಲ್ ಬ್ಯಾಂಕಿಂಗ್ ನ ಉಪಯೋಗವನ್ನು ಉತ್ತೇಜಿಸಲಾಗುವುದು.

ವಾರಸುದಾರವಿಲ್ಲದ 78,213 ಕೋಟಿ ಹಣ ಇದರ ನಿಜವಾದ ಮಾಲೀಕರಿಗೆ ತಲುಪಿಸುವ ಕೇಂದ್ರ ಸರ್ಕಾರದ ಈ ಕ್ರಮವು ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಒಂದು ಪ್ರಮುಖ ಹೆಜ್ಜೆ ಇದಾಗಿದೆ. ಜಿಲ್ಲಾಮಟ್ಟದ ವಿಶೇಷ ಶಿಬಿರಗಳು ಈ ಪ್ರಕ್ರಿಯೆಯನ್ನು ಸರಳಗೊಳಿಸಲು ಸಹಾಯ ಮಾಡಲಿವೆ. ಗ್ರಾಹಕರಿಗೆ ತಮ್ಮ ಹಣವನ್ನು ಮರಳಿ ಪಡೆಯಲು ಅನುಕೂಲವಾಗಲಿದೆ. ಈ ಉಪಕ್ರಮವು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಸತ್ಯತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment