ಜೂನ್ ಒಂದರಿಂದ ಕೇಂದ್ರದ ಉಚಿತ ಸಬ್ಸಿಡಿ ಸಿಲಿಂಡರ್ ಯೋಜನೆಯ ಅಡಿಯಲ್ಲಿ ಹೊಸ ನಿಯಮ, ಇವರಿಗೆ ಮಾತ್ರ 300 ಸಬ್ಸಿಡಿ ದೊರೆಯುತ್ತದೆ.

ಜೂನ್ ಒಂದರಿಂದ ಕೇಂದ್ರದ ಉಚಿತ ಸಬ್ಸಿಡಿ ಸಿಲಿಂಡರ್ ಯೋಜನೆಯ ಅಡಿಯಲ್ಲಿ ಹೊಸ ನಿಯಮ, ಇವರಿಗೆ ಮಾತ್ರ 300 ಸಬ್ಸಿಡಿ ದೊರೆಯುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪಿಎಂಯುವೈ ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆ ಯಾಗಿದ್ದು ಬಡ ಕುಟುಂಬಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಅಡುಗೆಗೆ ಶುದ್ಧ ಇಂಧನವಾದ ಎಲ್‌ಪಿಜಿ ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುತ್ತದೆ. ಈ ಯೋಜನೆಯನ್ನು ಮೇ 1, 2016ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು.

ಪಿಎಂ ಉಜ್ವಲ ಯೋಜನೆಯ 2025ರ ಪ್ರಮುಖ ವಿವರಗಳು ಇಲ್ಲಿವೆ.

• ಸಬ್ಸಿಡಿ ನಂತರದ ಬೆಲೆ ಸುಮಾರು 550 ರೂಪಾಯಿಗಳು.

• ಪ್ರತಿ ಸಿಲಿಂಡರ್‌ಗಳಿಗೆ ಗಳಿಗೆ 300 ರೂಪಾಯಿಗಳವರೆಗೆ ರಿಯಾಯಿತಿ ಇರುತ್ತದೆ.

• ಈ ಯೋಜನೆಯ ಅಧಿಕೃತ ವೆಬ್ಸೈಟ್, www.pmuy.gov.in ಗೆ ಭೇಟಿ ನೀಡಿ.

WhatsApp Group Join Now
Telegram Group Join Now       

• 10.33 ಲಕ್ಷ ಕಿಂತಲೂ ಜಾಸ್ತಿ ಕುಟುಂಬಗಳು ಇದರ ಉಪಯೋಗ ಪಡೆಯುತ್ತವೆ.

ಈ ಯೋಜನೆಯ ಉದ್ದೇಶಗಳೇನು?

• ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

WhatsApp Group Join Now
Telegram Group Join Now       

• ಮಹಿಳೆಯರ ಆರೋಗ್ಯವನ್ನು ಸುಧಾರಿಸುವುದು ಈ ಯೋಜನೆ ಉದ್ದೇಶವಾಗಿದೆ. ಹೊಗೆ ಮತ್ತು ಕಾಲುಗಳ ದಹನದಿಂದ ಉಂಟಾಗುವ ರೋಗಗಳನ್ನು ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶ ಉದ್ದೇಶವಾಗಿದೆ.

• ಸಾಂಪ್ರದಾಯಿಕ ಇಂಧನಗಳಾದ ಸೌದೆ ಕಲ್ಲಿದ್ದಲು ಹಾಗೂ ಗೊಬ್ಬರ ಗ್ಯಾಸ್ ಬಳಕೆಗಳನ್ನು ಕಡಿಮೆ ಮಾಡಿ ಪರಿಸರಸ್ನೇಹಿ ಇಂಧನವನ್ನು ಬಳಸುವುದನ್ನು ಉತ್ತೇಜಿಸಲಾಗಿದೆ.

ಇದನ್ನು ಓದಿ:   ಕೇಂದ್ರದಿಂದ ಪಿಂಚಣಿ ಯೋಜನೆ ಅನಾವರಣ, ಆಯ್ಕೆಯಾದ ಹಿರಿಯ ನಾಗರಿಕರಿಗೆ ತಿಂಗಳಿಗೆ 7,000 ಪಿಂಚಣಿ

ಇವಾಗಿನ ಹೊಸ ನೇಮವೇನು?

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಈಗ ರೂ.300 ರೂಪಾಯಿ ಸಬ್ಸಿಡಿ ಪಡೆಯುವವರು, ಇದರ ಕೆಳಗಿನ ಅರ್ಹತೆ ಇದ್ದವರು ಮಾತ್ರ; ಇನ್ನು ಮುಂದೆ ಪ್ರತಿ ತಿಂಗಳು ರಿಯಾಯಿತಿಗೆ ಅರ್ಹರಾಗಿರುತ್ತಾರೆ. ಈ ಅರ್ಹತೆ ಇಲ್ಲದೆ ಇರುವವರಿಗೆ ಸಬ್ಸಿಡಿ ಇನ್ನೂ ಸಿಗುವುದಿಲ್ಲ, ಕೆಲವೊಂದು ಬ್ಯಾಂಕಿನಲ್ಲಿ ಹೆಸರನ್ನು ಸೇರಿಸಿಕೊಳ್ಳುವುದಿಲ್ಲ. ಈ ಹೊಸ ನೇಮವನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಹೊಸ ನೇಮದ ಪ್ರಕಾರ ಯಾರಿಗೆ ಅರ್ಹತೆ ಇರುತ್ತದೆ?

• ಅರ್ಜಿದಾರರು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು.

• ಎಸ್ ಇ ಸಿ ಸಿ 2021 ಡೇಟಾದಲ್ಲಿ ಪಟ್ಟಿ ಮಾಡಲಾದ ಬಡ ಕುಟುಂಬಗಳು ಈ ಅರ್ಜಿಯನ್ನು ಸಲ್ಲಿಸಬಹುದು.

• ಎಸ್ ಸಿ, ಎಸ್ ಟಿ, ಓ ಬಿ ಸಿ, ಎಂ ಬಿ ಸಿ, ಸಮುದಾಯಗಳು ಮತ್ತು ಅರಣ್ಯ, ನದಿ, ದೀಪಗಳ ನಿವಾಸಿಗಳು, ಎ ಎ ವೈ ಅಂತೋದಯ ಅನ್ನ ಯೋಜನೆ ಲಾಭಾರ್ತಿಗಳು ಮತ್ತು ತೋಟದ ಕಾರ್ಮಿಕರು, ಮಾಜಿ ಬಂಡಾಯ ಸೈನಿಕರು ಈ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ಇನ್ನಿತರ ನೇಮಗಳು ಏನು?

• ಆದಾಯ ತೆರಿಗೆದಾರರು ಆಗಿರಬಾರದು.

• ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ಹೊಂದಿರಬೇಕು.

• ಅರ್ಜಿದಾರರು ಮೊದಲೇ ಎಲ್ಪಿಜಿ ಸಂಪರ್ಕ ಹೊಂದಿರಬಾರದು.

ಈ ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು ಏನು?

ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬರ್ ಲಿಂಕ್ ಮಾಡಲಾಗಿರಬೇಕು, ಪಾಸ್ಪೋರ್ಟ್ ಗಾತ್ರದ ಫೋಟೋ, ವಿಳಾಸದ ಪುರಾವೆ ಅಂದರೆ ಮತದಾರರ ಐಡಿ ರೇಷನ್ ಕಾರ್ಡ್.

ಈ ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಧಿಕೃತ ವೆಬ್ಸೈಟ್ PMUY ಗೆ ಭೇಟಿ ನೀಡಿ, ಹೊಸ ಉಜ್ವಲ ಸಂಪರ್ಕವನ್ನು ಆಯ್ಕೆ ಮಾಡಿ, ನಿಮ್ಮ ಪ್ರದೇಶದ ಎಲ್ಪಿಜಿ ವಿತರಕರನ್ನು ಆಯ್ಕೆ ಮಾಡಿ, ಅರ್ಜಿ ಫಾರ್ಮಲ್ಲಿ ವಿವರವನ್ನು ನಮೂದಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಸಬ್ಮಿಟ್ ಮಾಡಿ. ಅರ್ಜಿ ಯಶಸ್ವಿಯಾದ ಬಳಿಕ ಸಿಲಿಂಡರ್ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹತ್ತಿರದ ಎಲ್ಪಿಜಿ ಲೀಡರ್ ಅಥವಾ ಸೇವಕೇಂದ್ರಕ್ಕೆ ಭೇಟಿ ನೀಡಿ, ಪಿಎಂ ಪಾರ್ಮ್ ಪಡೆದುಕೊಳ್ಳಿ, ಅದನ್ನು ಸರಿಯಾಗಿ ತುಂಬಿ, ದಾಖಲೆಗಳ ಜೆರಾಕ್ಸ್ ಅನ್ನು ಸೇರಿಸಿ, ಫಾರ್ಮನ್ನು ಸಲ್ಲಿಸಿ ಹಾಗೂ ನಮೂದೇನೆಗಾಗಿ ಕಾಯಿರಿ.

ಪಿಎಂ ಉಜ್ವಲ ಯೋಜನೆಯ ಪ್ರಯೋಜನಗಳು ಏನು?

ಹೊಗೆ ಮುಕ್ತ ಮತ್ತು ಆರೋಗ್ಯಕರ, ಸೌದೆಗಿಂತ ಎಲ್ಪಿಜಿ ವೇಗವಾಗಿ ಅಡಿಗೆ ಬೆಳೆಯುತ್ತದೆ, ಪ್ರತಿ ರೀಪಿಲ್ ಗೆ 300 ಸಬ್ಸಿಡಿ ದೊರೆಯುತ್ತದೆ ಮತ್ತು ಅಡುಗೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ನಿಮ್ಮಲ್ಲಿ ಹುಟ್ಟುವ ಪ್ರಶ್ನೆಗೆ ನಮ್ಮ ಉತ್ತರ.

ನಾನು ಈಗಲೇ ಎಲ್ಪಿಜಿ ಸಂಪರ್ಕ ಹೊಂದಿದ್ದರೆ, ನಾವು ಪಿಎಂಯುವೈಗೆ ಗೆ ಅರ್ಜಿ ಸಲ್ಲಿಸಬಹುದಾ?

• ಇಲ್ಲ, PMUY ಯೋಜನೆ ಕೇವಲ ಹೊಸ ಗ್ರಾಹಕರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪುರುಷರು ಅರ್ಜಿ ಸಲ್ಲಿಸಬಹುದಾ?

• ಕೇವಲ ಮಹಿಳೆಯರು ಮಾತ್ರಾ ಜಿ ಸಲ್ಲಿಸಬಹುದು. ಪುರುಷರು ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ.

ಅರ್ಜಿ ಪೂರ್ಣಗೊಂಡ ನಂತರ ಸಿಲಿಂಡರ್ ಎಷ್ಟು ದಿನಗಳಲ್ಲಿ ನಮ್ಮ ಮನೆಗೆ ಬರುತ್ತದೆ?

• ಅರ್ಜಿ ಅನುಮೋದನೆ ಆದ ಎರಡು ವಾರಗಳ ಒಳಗಡೆ ನಿಮ್ಮ ಮನೆಗೆ ಬರುತ್ತದೆ.

ಪಿಎಂ ಉಜ್ವಲ ಯೋಜನೆಯು ಬಡ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ನೀವು ಅರ್ಹರಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ ಮತ್ತು ಸುರಕ್ಷಿತ ಅನುಕೂಲಕರ ಎಲ್ಪಿಜಿಯ ಸೇವೆಯನ್ನು ಪಡೆಯಿರಿ.

ಸ್ನೇಹಿತರೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment