ರಾಜ್ಯಾದ್ಯಂತ, ಮೇ 21ರಿಂದ, ರೇಷನ್ ಕಾರ್ಡ್ ಕಾರ್ಡ್‌ನಲ್ಲಿ ಹೊಸ ನಿಯಮ

ರಾಜ್ಯಾದ್ಯಂತ, ಮೇ 21ರಿಂದ, ರೇಷನ್ ಕಾರ್ಡ್ ಕಾರ್ಡ್‌ನಲ್ಲಿ ಹೊಸ ನಿಯಮ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಡಿತರ ಚೀಟಿಯ ಹೊಸ ನಿಯಮಗಳು 2025 ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 2025: ಭಾರತ ಸರ್ಕಾರವು ಪಡಿತರ ಚೀಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಮೇ 215 ರಿಂದ ಜಾರಿಗೆ ಬರಲಿದೆ, ಹಾಗೂ ಇದರ ಮುಖ್ಯ ಉದ್ದೇಶವೇನೆಂದರೆ ಉಚಿತ ರೇಷನ್ ಲಭ್ಯವನ್ನು ನಿಜವಾಗಿ ಅಗತ್ಯವಿರುವ ಕುಟುಂಬಗಳಿಗೆ ಮಾತ್ರ ತಲುಪಿಸುವುದು. ಹಿಂದಿನ ವರ್ಷಗಳಲ್ಲಿ ಆರ್ಥಿಕವಾಗಿ ಸಮರ್ಥರಾದ ಅನೇಕರು ಈ ಯೋಜನೆಯ ಲಾಭ ಪಡೆಯುತ್ತಿದ್ದರು; ಇದನ್ನು ತಡೆಗಟ್ಟಲು ಸರ್ಕಾರವು ಕಟ್ಟುನಿಟ್ಟಿನ ಮಾನದಂಡಗಳನ್ನು ರೂಪಿಸಿದೆ.

ರೇಷನ್ ಕಾರ್ಡ್‌ನ ನ ಹೊಸ ನಿಯಮಗಳು ಮತ್ತು ಉದ್ದೇಶಗಳು ಏನು?

ಯಾರು ರೇಷನ್ ಕಾರ್ಡಿಗೆ ಅನರ್ಹರು?

• ಮಾಸಿಕ ಆದಾಯ 10000 ಗಿಂತ ಹೆಚ್ಚು ಇರುವವರು ರೇಷನ್ ಕಾರ್ಡಿಗೆ ಅನರ್ಹರು.

• 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದವರು ರೇಷನ್ ಕಾರ್ಡಿಗೆ ಅನರ್ಹರು.

• ಸರ್ಕಾರಿ ನೌಕರಿ ಇರುವ ಕುಟುಂಬಗಳಿಗೆ ರೇಷನ್ ಕಾರ್ಡ್ ಗೆ ಅನರ್ಹರು.

WhatsApp Group Join Now
Telegram Group Join Now       

• ನಗರ ಪ್ರದೇಶದಲ್ಲಿ ಸಾವಿರ ಚದರ ಅಡಿಗಿಂತ ದೊಡ್ಡ ಮನೆ ಇರುವಂತವರು ರೇಷನ್ ಕಾರ್ಡಿಗೆ ಅನರ್ಹರು.

• 2 ಎಕರೆಗಿಂತ ಹೆಚ್ಚು ನೀರಾವರಿ ಭೂಮಿಯನ್ನು ಹೊಂದಿದವರು ರೇಷನ್ ಕಾರ್ಡಿಗೆ ಅನರ್ಹರು.

WhatsApp Group Join Now
Telegram Group Join Now       

• ವಾರ್ಷಿಕ ಆದಾಯ ಒಂದುವರೆ ಲಕ್ಷ ರೂಪಾಯಿ ಗಿಂತ ಹೆಚ್ಚು ಇರುವವರು ಅನರ್ಹರು.

ಇದನ್ನು ಓದಿ: ಬರೋಬ್ಬರಿ 2 ಲಕ್ಷ ರೂಪಾಯಿ ಸಿಗುವ ಕೇಂದ್ರ ಸರ್ಕಾರದ ಈ ಯೋಜನೆ, ಮೇ 31ರ ಒಳಗಡೆ ಈ ಕೆಲಸ ಮಾಡಿ.

ಈ ನಿಯಮಕ್ಕೆ ಮುಖ್ಯ ಉದ್ದೇಶಗಳೇನು?

• ವಂಚನೆ ತಡೆ, ಸುಳ್ಳು ರೇಷನ್ ಕಾರ್ಡ್ ಅನ್ನು ನಿಷೇಧಿಸಿ, ಪಾರದರ್ಶಕತೆ ಹೆಚ್ಚು ಮಾಡುವುದು.

• ಸಬ್ಸಿಡಿ ಸರಿಯಾದವರಿಗೆ ಸಿಗುವ ಉದ್ದೇಶದಿಂದ ಅಂದರೆ ಸರಕಾರಿ ಸಹಾಯ ನಿಜವಾದ ಬಡವರಿಗೆ ತಲುಪುವ ಉದ್ದೇಶದಿಂದ.

• ಸರ್ಕಾರಿ ಸಂಪನ್ಮೂಲಗಳ ಸಮರ್ಥ ಬಳಕೆ ಅಂದರೆ ಸಾಕಷ್ಟು ಸಂಪನ್ಮೂಲಗಳಿರುವವರು ಸ್ವಾವಲಂಬಿಗಳಾಗಿರಬೇಕು; ಇದು ಇದರ ಉದ್ದೇಶ.

ಹೊಸ ಅರ್ಜಿ ಹಾಕಲು ಇದರ ಪ್ರಕ್ರಿಯೆಗಳೇನು?

• ನಿಮ್ಮ ರೇಷನ್ ಕಾರ್ಡ್ ಹಿಂದುತ್ವವನ್ನು ಖಚಿತಪಡಿಸಿಕೊಳ್ಳುವುದು ಅಂದರೆ ಪರಿಶೀಲನೆ ಮಾಡುವುದು.

• PDSS ಕೇಂದ್ರಕ್ಕೆ ಭೇಟಿ ನೀಡಿ, ಅರ್ಹತೆ ಇದ್ದರೆ ಹತ್ತಿರ ಸಾರ್ವಜನಿಕ ವಿತರಣಾ ಕೇಂದ್ರದಿಂದ ರೇಷನ್ ಕಾರ್ಡ್ ಪಡೆಯಬಹುದು.

• ದಾಖಲೆ ನವೀಕರಣ ಆದಾಯ ಭೂ ಮಾಲೀಕತ್ವದ ದಾಖಲೆಯನ್ನು ನೋವೀಕರಿಸುವುದು.

ತಿಂಗಳ ರೇಷನ್ ವಿತರಣೆ.

• ಗೋಧಿ, ಅಕ್ಕಿ, ಬೇಳೆ, ಕಾಳುಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುವುದು.

• ಡಿಜಿಟಲ್ ದಾಖಲೆ ಅಂದರೆ ಆಧಾರ್ ಮತ್ತು ಭಯೋಮೆಟ್ರಿಕ್ ಪರಿಶೀಲನೆ ಇದು ಕಡ್ಡಾಯವಾಗಿರುತ್ತದೆ.

ಈ ಹೊಸ ನೇಮಗಳು ಸರ್ಕಾರಿ ಸಹಾಯವನ್ನು ನ್ಯಾಯೋಚಿತವಾಗಿ ವಿತರಿಸುವುದು ಹಾಗೂ ದುರುಪಯೋಗವನ್ನು ತಡೆಯುವುದು ಎಂಬ ದೃಷ್ಟಿಯಿಂದ ಈ ನಿಯಮವನ್ನು ರೂಪಿಸಲಾಗಿದೆ. ನೀವು ಅರ್ಹರಾಗಿದ್ದರೆ, ನಿಮ್ಮ ದಾಖಲೆಗಳನ್ನು ಆದಷ್ಟು ಬೇಗ ವೀಕರಿಸಿ, ಆನ್ಲೈನ್ ಅರ್ಜಿ ಸಲ್ಲಿಸಿ, ಹಳೆಯ ನೇಮಗಳ ಅಡಿಯಲ್ಲಿ ಅನ್ನರಾದವರು ಸ್ವಯಂ ಚಾಲಿತವಾಗಿ ಸಿಸ್ಟಮ್ ನಿಂದ ಹೊರಗಡೆ ಹೋಗುತ್ತಾರೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ರಾಜ್ಯದ ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವೆಬ್ಸೈಟ್ ಗೆ ಬೇಟಿ ನೀಡಿ ಪರಿಶೀಲನೆ ಮಾಡಿ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment