ಪಿ ಎಮ್ ಕಿಸಾನ್ ಯೋಜನೆಯ 20ನೇ ಕಂತು, ಫಲಾನುಭವಿ ಪಟ್ಟಿ, ಹಣ ಬಿಡುಗಡೆ ಹಾಗೂ ಸಂಪೂರ್ಣ ಯೋಜನೆಯ ವಿವರಗಳನ್ನು ಪರಿಶೀಲಿಸಿ.
ಭಾರತ ಸರ್ಕಾರದ ಪ್ರಮುಖ ಕೃಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ. ಈ ಯೋಜನೆಯ ಅಡಿಯಲ್ಲಿ ಅರ್ಹತೆಯುಳ್ಳ ರೈತರಿಗೆ ಪ್ರತಿ ವರ್ಷ ಆರು ಸಾವಿರ ರೂಪಾಯಿಗಳಂತೆ ಮೂರು ಸಮಾನ ಕಂತುಗಳಲ್ಲಿ ಪ್ರತಿ ಕಂತಿಗೆ ಎರಡು ಸಾವಿರ ರೂಪಾಯಿಯಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
20ನೇ ಕಂತಿನ ಬಿಡುಗಡೆ ದಿನಾಂಕ ಮತ್ತು ನವೀಕರಣದ ಬಗ್ಗೆ ವಿವರ ಇಲ್ಲಿದೆ.
ಕಳೆದ 19ನೇ ಕಂತು ಫೆಬ್ರುವರಿ 2025 ರಲ್ಲಿ ಬಿಡುಗಡೆ ಆಗಿತ್ತು, ಮತ್ತು 20ನೇ ಕಂತು ಜೂನ್ 25 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಪ್ರತಿ month ಕಂತು ನಾಲ್ಕು ತಿಂಗಳಿಗೆ ಒಮ್ಮೆ April, July, November, february ಮಾಡಲಾಗುತ್ತದೆ, ಆದರೆ ಅಧಿಕೃತವಾಗಿ ಕೃಷಿ ಕಚೇರಿ ಅಥವಾ ಪಿ ಎ ಎಮ್ ಕಿಸಾನ್ ಪೋರ್ಟಲ್ ನಲ್ಲಿ Date ಸ್ಪಷ್ಟನೆ ಆಗಬೇಕು.
ಯಾರಿಗೆ ಇದರ ಲಾಭ? ಫಲಾನುಭವಿ ಪಟ್ಟಿ ಹಾಗೂ ಅರ್ಹತೆ ಬಗ್ಗೆ ವಿವರ ಇಲ್ಲಿದೆ.
ಪಿಎಂ ಕಿಸಾನ್ ಯೋಜನೆಯಿಂದ ಹಣ ಪಡೆಯಲು ರೈತರು ಈ ಕೆಳಗಡೆ ಕೊಟ್ಟಿರುವ ಅರ್ಹತೆಯನ್ನು ಪೂರೈಸಿರಬೇಕು.
• ಕೃಷಿ ಭೂಮಿಯ ಮಾಲೀಕರು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪ್ರಾಮುಖ್ಯತೆ ಕೊಡಲಾಗಿದೆ.
• ಭಾರತವು ನಾಗರಿಕತ್ವ ಹೊಂದಿರಬೇಕು; ಇದು ಬಹು ಮುಖ್ಯ.
• ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
• ಇ ಇಕೆವೈಸಿ ಪೂರ್ಣಗೊಂಡಿರಬೇಕು.
ಈ ಪಿಎಂ ಕಿಸನ್ ಗೆ ಯಾರು ಅನರ್ಹರಾಗಿರುತ್ತಾರೆ?
• ಆದಾಯ ತೆರಿಗೆ ದಾತರಿಗೆ ಇದು ಅರ್ಹತೆ ಆಗಿರುತ್ತದೆ.
• ಇತರ ಸರ್ಕಾರಿ ಉದ್ಯೋಗದಲ್ಲಿ ಇರುವವರು ಅನರ್ಹರಾಗಿರುತ್ತಾರೆ.
• ಪ್ರಾಥಮಿಕ ಸಂಸ್ಥೆಗಳು ಅಥವಾ ಸಂಘಟನೆಗಳು ಹೊಂದಿದವರು ಅನರ್ಹರಾಗಿರುತ್ತಾರೆ.
ಪಿಎಂ ಕಿಸಾನ್ 20ನೇ ಕಂತಿನ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?
• ಅಧಿಕೃತ ವೆಬ್ಸೈಟಿಗೆ ಸೈಟಿಗೆ ಭೇಟಿ ನೀಡಿ. ಪರಿಶೀಲನೆ ಮಾಡಬಹುದು. ವೆಬ್ಸೈಟ್ ಇಲ್ಲಿದೆ. ಕ್ಲಿಕ್ ಮಾಡಿ https://pmkisan.gov.in
• ಮೊಬೈಲ್ ಅಪ್ಲಿಕೇಶನ್ ನಲ್ಲಿ ಕೂಡ ಪಿಎಂ ಕಿಸಾನ್ ಯೋಜನೆ 20ನೇ ಕಂತನ್ನು ಪರಿಸರನೆ ಮಾಡಬಹುದು. ಪಿ ಎಮ್ ಕಿಸಾನ್ ಯಾಪ್.
• ಬೆನಿಫಿಸಿರಿ ಸ್ಟೇಟಸ್ ಲಿಸ್ಟ್ ಅಥವಾ ಸ್ಟೇಟಸ್ ಚೆಕ್ ಮಾಡಿ.
• ಹೆಲ್ಪ್ಲೈನ್ ಮುಖಾಂತರ 20ನೇ ಕಂತು ಪರಿಶೀಲನೆ ಮಾಡಬಹುದು ಹೆಲ್ಪ್ಲೈನ್ ನಂಬರ್: 155261/011-24300606
ಇದನ್ನೂ ಓದಿ: Karnataka ರಾಜ್ಯದ senior citizen ಆರ್ಥಿಕ ಸುರಕ್ಷತೆಗಾಗಿ ಪ್ರತಿ ತಿಂಗಳು 1,200 ಪಿಂಚಣಿ
ಕೊರತೆಗಳು ಹಾಗೂ ಪರಿಹಾರಗಳೆನು?
ಕೆಲವು ರೈತರಿಗೆ ಹಣ ಬರದೆ ಇರಲು ಕಾರಣಗಳು ಈ ಕೇಳಗಿನಂತೆ ಇರಬಹುದು.
• ಬ್ಯಾಂಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರಬಹುದು
• ಇ ಕೆವೈಸಿ ಪೂರ್ಣಗೊಳ್ಳದೆ ಇರುವುದು ಕೂಡ ಇದಕ್ಕೆ ಕಾರಣವಾಗಬಹುದು.
• ದತ್ತಾಂಶದಲ್ಲಿ ತಪ್ಪು ಆಗಿರಬಹುದು.
ಇಂತಹ ಸಂದರ್ಭದಲ್ಲಿ ಸ್ಥಳೀಯ ಕೃಷಿ ಅಧಿಕಾರಿ ಅಥವಾ ಕಾಮನ್ ಸರ್ವಿಸ್ ಸೆಂಟರ್, ಅಂದರೆ ಸಿಎಸಿ, ನಲ್ಲಿ ಸಹಾಯ ಪಡೆಯಬಹುದು.
ಪಿಎಂ ಕಿಸಾನ್ ಯೋಜನೆಯ 20ನೇ ಕಂತು 2025 ಜೂನ್ನಲ್ಲಿ ನಲ್ಲಿ ಬಿಡುಗಡೆ ಆಗಲಿದೆ. ರೈತರು ತಮ್ಮ ಇ-ಕೆ-ವೈ-ಸಿ ಹಾಗೂ ಆಧಾರ್ ಮತ್ತು ಬ್ಯಾಂಕ್ ಲಿಂಕ್ ಪೂರ್ಣಗೊಳಿಸಿದರೆ ಸಹಾಯಧನ ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆಗೆ ತಲುಪುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಿಎನ್ ಕಿಸಾನ್ ಪೋರ್ಟಲ್ ಅಥವಾ ಕೃಷಿ ಕಚೇರಿಗೆ ಸಂಪರ್ಕ ಮಾಡಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ಅನ್ನು.