Reports are circulating that Tamil’s controversial Swami Nithyananda is no more. So who is the answerable officer for the 4000 crore assets? He is the next chief,
ತಮಿಳಿನ ವಿವಾದಾತ್ಮಕ ಸ್ವಾಮಿ ನಿತ್ಯಾನಂದ ಇನ್ನಿಲ್ಲ ಎಂಬ ವರದಿ ಹರಿದಾಡುತ್ತಿದೆ. ಹಾಗಾದರೆ 4000 ಕೋಟಿ ಆಸ್ತಿಗೆ ಉತ್ತರ ಅಧಿಕಾರಿ ಯಾರು? ಈತನೇ ಮುಂದಿನ ಮುಖ್ಯಸ್ಥ,
ನಿತ್ಯಾನಂದ ಮೊಟ್ಟಮೊದಲ ಕರ್ನಾಟಕದ, ಬೆಂಗಳೂರಿನ ಬಿಡದಿಯಲ್ಲಿ ಆಶ್ರಮವನ್ನು ಕಟ್ಟಡದರು. ಅಷ್ಟೇ ಅಲ್ಲದೆ, ದೇಶದ ಹಲವು ಭಾಗಗಳಲ್ಲಿ ಈತನ ತನ್ನ ಹೆಸರಲ್ಲಿ ಆಶ್ರಮಗಳಿವೆ. ಈ ಹಿಂದೆ ನಟಿ ರಂಜಿತಾ ಜೊತೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಸಿಕ್ಕಿಬಿದ್ದು, ಭಾರೀ ವಿವಾದಕ್ಕೆ ಒಳಗಾಗಿದ. ಅದಾದ ನಂತರ, ನಿತ್ಯಾನಂದ ಅನ್ನೊ ಹೆಸರು ದೇಶದಲ್ಲಿ ಇದ್ದಕ್ಕಿದ್ದಂತೆ ಪ್ರಸಿದ್ಧಿಯಿತು.
ತಮಿಳುನಾಡಿನ ವಿವಾದಾತ್ಮಕ ನಿತ್ಯಾನಂದ ಸ್ವಾಮಿ ಸಾವನ್ನಪ್ಪಿರುವ ಬಗ್ಗೆ ತುಂಬ ವದಂತಿಗಳು ಹರಿದಾಡುತಿವೆ. ಈತ ಈಕ್ವೆಡಾರ್ ಬಳಿ ಒಂದು ದ್ವೀಪವನ್ನು ಖರೀದಿಸಿದ, ಅದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಹೆಸರಿಟ್ಟಿದ್ದ. ಅಷ್ಟೇ ಅಲ್ಲದೆ, ಕೈಲಾಸಕ್ಕೆ ಹೋಗಲು ನಿರ್ದಿಷ್ಟವಾಗಿ ಕರೆನ್ಸಿ, ಪಾಸ್ಪೋರ್ಟ್ ಮತ್ತು ಧ್ವಜವನ್ನು ಕೂಡ ವಿನ್ಯಾಸಗೊಳಿಸಲಾಗಿತ್ತು. ನಿತ್ಯಾನಂದ ತನ್ನ ದೇಶಕ್ಕೆ ಮಾನ್ಯತೆ ನೀಡುವಂತೆ ಕೋರಿ ವಿಶ್ವಸಂಸ್ಥೆಗೆ ಪ್ರತಿನಿಧಿಗಳನ್ನು ಕೂಡ ಕಳುಹಿಸಿದ್ದ ಎಂದು ತಿಳಿದುಬಂದಿದೆ.
ನಿತ್ಯಾನಂದ ಆರಂಭದಲ್ಲಿ ಕರ್ನಾಟಕದ ಬೆಂಗಳೂರಿನ ಬಿಡದಿಯಲ್ಲಿ ಆಶ್ರಮವನ್ನು ಮಾಡಿಕೊಂಡಿದ್ದ. ಅಷ್ಟೇ ಅಲ್ಲ, ದೇಶದ ಹಲವಾರು ಕಡೆ ಈತನ ಹೆಸರಲ್ಲಿ ಆಶ್ರಮಗಳಿವೆ. ಈತ ಹಿಂದೆ ನಟಿ ರಂಜಿತಾ ಜೊತೆ ಸಂಬಂಧ ಹೊಂದಿದ್ದ ಅನ್ನೂ ಆರೋಪದಲ್ಲಿ ಸಿಕ್ಕಿಬಿದ್ದು, ಹೆಚ್ಚು ವಿವಾದಕ್ಕೆ ಗುರಿಯಾಗಿದ್ದನು. ಅದಾದ ಬಳಿಕ, ನಿತ್ಯಾನಂದ ಎಂಬ ಹೆಸರು ದೇಶದಲ್ಲಿ ಇದ್ದಕ್ಕಿದ್ದಂತೆ ಪ್ರಸಿದ್ಧಿ ಆಯಿತು.
ಈತ 2019 ರಲ್ಲಿ ದೇಶವನ್ನು ಬಿಟ್ಟು ಓಡಿಹೋದ ಮೇಲೆ, ಕೈಲಾಸ ಎಂಬ ರಾಷ್ಟ್ರ ಸ್ಥಾಪಿಸಿ ಅಲ್ಲಿ ವಾಸ ಮಾಡಲು ಶುರು ಮಾಡಿದ. ಮಾಡಿದ.ನಿತ್ಯಾನಂದ ಸ್ವಲ್ಪ ದಿನಗಳಿಂದ ಅವಗವಗ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ನಿತ್ಯಾನಂದನ ಸೋದರಳಿಯ “ನಿತ್ಯಾನಂದ ಸಾವನ್ನಪ್ಪಿದ್ದಾರೆ” ಎಂದು ಹೇಳಿಕೆ ಬಿಡುಗಡೆ ಮಾಡಿರುವುದಾಗಿ ಸುದ್ದಿಯೊಂದು ತಮಿಳು ಮಾಧ್ಯಮಗಳಲ್ಲಿ ವೈರಲ್ ಆಯಿತು.
ಈ ವಿಚಾರದ ಬಳಿಕ ಸುಮಾರು 4,000 ಕೋಟಿ ರೂಪಾಯಿ ಮೌಲ್ಯದ ನಿತ್ಯಾನಂದ ಕೈಲಾಸ ದೇಶವನ್ನು ಇನ್ನುಮುಂದೆ ಆಡಳಿತ ಮಾಡುವವರು ಯಾರು ಎಂಬುದರ ಬಗ್ಗೆ ಪ್ರಸ್ತುತ ಕುತೂಹಲವಿದೆ. ಈ ಬೆನ್ನಲ್ಲೇ ನಿತ್ಯಾನಂದ ಅವರ ಸೋದರಳಿಯ ಉತ್ತರಾಧಿಕಾರಿಯಾಗುತ್ತಾರೆ ಎಂದು ವದಂತಿ ಇದೆ. ಮತ್ತೊಂದೆಡೆ, ನಿತ್ಯಾನಂದನನ್ನು ಪ್ರೀತಿಸಿದ್ದ ನಂದಿತಾ ಈ ಪೀಠವನ್ನು ಏರಲು ಸಿದ್ಧರಾಗಿದ್ದಾರೆ ಎಂಬ ವರದಿ ಇದೆ.