ಯುವನಿಧಿ ಯೋಜನೆ ಕುರಿತು ಸರ್ಕಾರದಿಂದ ಉಪಯುಕ್ತ ಮಾಹಿತಿ ಈ ದಾಖಲೆ ಸಲ್ಲಿಸಲು ಕೊನೆಯ ದಿನಾಂಕ.
ಕರ್ನಾಟಕ ಸರಕಾರದ ಪ್ರಗತಿಪರ ಯುವ ನಿಧಿ ಯೋಜನೆಯ ಅಡಿಯಲ್ಲಿ ನೋಂದಾಯಿತರಾದ ಅರ್ಹತಾ ಯುವಕ ಮತ್ತು ಯುವತಿಯರಿಗೆ ಜನವರಿ 2024 ರಿಂದ ನೇರ ನಗದು ಹಣವನ್ನು ಡಿಬಿಟಿ ವರ್ಗಾವಣೆ ಮಾಡಲಾಗುತ್ತಿದೆ. ಸ್ವಯಂ ಘೋಷಣೆ ಪತ್ರ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಇದೇ ತರಹದ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಯುವನಿಧಿ ಯೋಜನೆಗೆ ಸ್ವಯಂಘೋಷಣೆ ಯಾಕೆ.
ಯುವನಿಧಿ ಯೋಜನೆಯ ಅರ್ಹತೆ ಪಡೆಯಲು ಅರ್ಜಿದಾರರು ತಾವು ನಿರುದ್ಯೋಗಿಗಳು ಎಂದು ಮತ್ತು ಸದ್ಯೆ ಇವಾಗ ಯಾವುದೇ ಶಿಕ್ಷಣವನ್ನು ಪಡೆಯುತಿಲ್ಲವೆಂದು ಹಾಗೂ ಸ್ವಂತ ಉದ್ಯೋಗ ಇಲ್ಲ ಎಂದು ಸ್ಪಷ್ಟವಾಗಿ ಘೋಷಿಸಬೇಕು. ಈ ಘೋಷಣೆಯನ್ನು ಸೇವಾ ಸಿಂಧು ಪೋರ್ಟಲ್ https://sevasindhugs.Karnataka.gov.in ನಲ್ಲಿ ಸಲ್ಲಿಸಬಹುದು. ಇಲ್ಲವೆ ನಿಮ್ಮ ಹತ್ತಿರದ ಗ್ರಾಮವನ್ನು ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ: ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಪೈಪ್ ಪರಿಕರ ಸಾಧನೆಗಳ ಖರೀದಿಗೆ 90% ಸಬ್ಸಿಡಿ ಸಿಗಲಿದೆ.
ಯುವನಿಧಿ ಯೋಜನೆಗೆ ಸಂಪರ್ಕಿಸುವುದು.
ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ಭೇಟಿ ನೀಡಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ಯುವನಿಧಿ ಯೋಜನೆಯ ಪ್ರಮುಖವಾದ ಅಂಶಗಳೇನು?
• ನಿರುದ್ಯೋಗಿ ಯುವಕ ಯುವತಿಯರಿಗೆ ಆರ್ಥಿಕ ಸಹಾಯ ಮಾಡುತ್ತದೆ.
• ಸರ್ಕಾರದ ಖಾತರಿ ಮತ್ತು ಪಾರದರ್ಶಕತೆ,
• ನೇರ ನಗದು ವರ್ಗಾವಣೆ ಮೂಲಕ ಪ್ರತಿ ತಿಂಗಳ ಹಣ ಪಾವತಿ
• ಸರಳ ಆನ್ಲೈನ್ ಮತ್ತು ಆಫ್ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಇಲ್ಲಿದೆ.
ಸ್ನೇಹಿತರೆ, ಈ ಅವಕಾಶವನ್ನು ಬಳಸಿಕೊಂಡು ಅರ್ಹತೆಯುಳ್ಳ ಯುವಕ, ಯುವತಿಯರು ತಮ್ಮ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಕೆ ಮಾಡುವ ಮೂಲಕ ಯುವ ನಿಧಿ ಯೋಜನೆ ಲಾಭವನ್ನು ಪಡೆದುಕೊಳ್ಳಿ.
ನಮ್ಮ ವಾಟ್ಸಪ್ ಚಾನೆಲ್ ಅನ್ನು ಸೇರಿಕೊಳ್ಳಿ, ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.