ಬರೋಬ್ಬರಿ 2 ಲಕ್ಷ ರೂಪಾಯಿ ಸಿಗುವ ಕೇಂದ್ರ ಸರ್ಕಾರದ ಈ ಯೋಜನೆ, ಮೇ 31ರ ಒಳಗಡೆ ಈ ಕೆಲಸ ಮಾಡಿ.
ನೀವು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಲಾಭದಾರ್ತಿಗಳು ಆಗಿದ್ದರೆ, ಈ ಮಾಹಿತಿ ನಿಮಗೆ ಅತ್ಯಂತ ಮುಖ್ಯ. ಈ ವರ್ಷದ ವಾರ್ಷಿಕ ಸಂಸ್ಕ್ರಿಪ್ಷನ್ ಪಾವತಿಯ ಕೊನೆಯ ದಿನಾಂಕ ಮೇ 31. ಈ ದಿನಾಂಕದ ನಂತರ ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಎರಡು ಲಕ್ಷ ರೂಪಾಯಿ ವೀಮಾ ರಕ್ಷಣೆ ಕಳೆದುಕೊಳ್ಳಬೇಕಾಗುತ್ತದೆ. ಯೋಜನೆಯ ಲಾಭವನ್ನು ಮುಂದುವರಿಸಲು ಮೇ 31ರ ಒಳಗಡೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ 436 ರೂಪಾಯಿ ಪ್ರೀಮಿಯಂ ಮೊತ್ತವನ್ನು ಖಚಿತಪಡಿಸಿ. ಬ್ಯಾಂಕುಗಳು ಇಲಾಖೆ ಗ್ರಾಹಕರಿಗೆ ವ್ಯಾಪಕ ಸಂದೇಶವನ್ನು ಕಳುಹಿಸಲು ಪ್ರಾರಂಭ ಮಾಡಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಕೊಡಲಾಗಿದೆ. ಬನ್ನಿ ತಿಳಿದುಕೊಳ್ಳೋಣ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಂದರೆ ಏನು?
ಇದು 2 ಲಕ್ಷ ದಷ್ಟು ಜೀವವಿಮಾ ರಕ್ಷಣೆ ನೀಡುವ ಸರಕಾರಿ ಯೋಜನೆ ಇದಾಗಿದೆ. ವಾರ್ಷಿಕ 436 ರೂಪಾಯಿ ಪ್ರೀಮಿಯಂ ಪಾವತಿಸಿದರೆ ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ ನಾಮಿನಿ ಇದ್ದವರಿಗೆ ಎರಡು ಲಕ್ಷ ರೂಪಾಯ ರಕ್ಷಣೆ ಲಭಿಸುತ್ತದೆ. ಇದು ವಾರ್ಷಿಕ ನವೀಕರಿಸಬಹುದಾದ ಪಾಲಿಸಿ, ಹಾಗಾಗಿ ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸುವುದು ಅಗತ್ಯವಾಗಿದೆ.
ಯಾರು ಈ ಯೋಜನೆಯನ್ನು ಸೇರಬಹುದು?
18 ರಿಂದ 50 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಯಕರು ಈ ಯೋಜನೆಯನ್ನು ಸೇರಬಹುದು.
50 ವರ್ಷದೊಳಗೆ ಸೇರಿದವರು 55 ವರ್ಷದ ವಯಸ್ಸಿನವರೆಗೆ ಪ್ರಿಮಿಯಮ್ ಪಾವತಿಸಿ ರಕ್ಷಣೆಯನ್ನು ಮುಂದುವರಿಸಬಹುದು.
ಕೇವಲ 436 ರೂಪಾಯಿ ವರ್ಷಕ್ಕೆ ಎರಡು ಲಕ್ಷದ ಜೀವವಿಮಾ ರಕ್ಷಣೆ.
ಜೀವ ವಿಮಾ ರಕ್ಷಣೆಗೆ ಸೇರುವುದೆಲ್ಲಾ?
ನಿಮ್ಮ ಬ್ಯಾಂಕ್ ಶಾಖೆ ಅಥವಾ ಬಿಜಿನೆಸ್ ಕರೆಸ್ಪಾಂಡೆಂಟ್ ಅನ್ನು ಸಂಪರ್ಕಿಸಿ.
ಬ್ಯಾಂಕ್ ಆನ್ಲೈನ್ ಪೋರ್ಟಲ್ ಮೂಲಕ ನೊಂದಾಯಿಸಿಕೊಳ್ಳಿ.
ಪೋಸ್ಟ್ ಆಫೀಸ್ ಉಳಿತಾಯ ಖಾತೆ ಇದ್ದರೆ ಅಂಚೆ ಕಚೇರಿಗೆ ಭೇಟಿ ನೀಡಿ.
ನಾಮಿನಿ ವಿವರಗಳನ್ನು ನಮೂದಿಸಿ.
ಸ್ವಯಂ ಚಾಲಿತ ಪಾವತಿ, ಅಂದರೆ ಖಾತೆಗೆ ಸ್ವಯಂ ಡೆಬಿಟ್ ಸೇರಿಸಿದರೆ ಪ್ರೀಮಿಯಂ ಸ್ವತಃ ಕಡಿತವಾಗುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಅಪಘಾತಕ್ಕೆ ಎರಡು ಲಕ್ಷ ರೂಪಾಯಿ ರಕ್ಷಣೆ.
18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರಬಹುದು.
ಕೇವಲ 20 ರೂಪಾಯಿ ವರ್ಷ ಪ್ರೀಮಿಯಂಗೆ ಅಪಘಾತದಿಂದ ಸಾವು ಶಾಶ್ವತ ಅಂಗವಿಕಲ್ಲೇ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿ ರಕ್ಷಣೆ.
PMJJBY ಮತ್ತು PMSBY ಒಟ್ಟಿಗೆ ಸೇರಿಸಿ ಸಂಪೂರ್ಣ ರಕ್ಷಣೆ ಪಡೆಯಬಹುದು.
ಮುಖ್ಯ ಸೂಚನೆಗಳೇನು?
ಮೇ 31ರ ಒಳಗಡೆ ನಿಮ್ಮ ಖಾತೆಯಲ್ಲಿ 436 ರೂಪಾಯಿ ಲಭ್ಯವಿರುವಂತೆ ನೋಡಿಕೊಳ್ಳಿ. ವಿಮಾ ರಕ್ಷಣೆಯನ್ನು ನಿಲ್ಲಿಸದಿರಲು ಸಮಯಕ್ಕೆ ಕ್ರಮ ತೆಗೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ಅಥವಾ https://jansuraksha.gov.in ಗೆ ಬೇಟಿ ಕೊಡಿ.
ಸ್ನೇಹಿತರೆ, ಇದನ್ನು ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಶೇರ್ ಮಾಡಿ.
ಪಾಲಿಸಿ ಮಾಡಿಸಿದವರು ಈ ಸಮಯದಲ್ಲಿ ಮರಣ ಹೊಂದಿದರೆ ಅವರ ಖಾತೆಯಲ್ಲಿ ಸಂಗ್ರಹವಾದ ಮೊತ್ತವನ್ನು ನಾಮಿನಿ ದಾರರಿಗೆ ಕೊಡಲಾಗುತ್ತದೆ. ಇದು ನಿಮ್ಮ ಪ್ರೀತಿ ಪಾತ್ರರಿಗೆ ಗಣನೀಯ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಈ ಎಲ್ಐಸಿ ಯೋಜನೆಯು ನಿಮಗೆ ಜೀವನಪರ್ಯಂತ ಪಿಂಚಣಿಯನ್ನು ನೀಡುವುದರ ಜೊತೆಗೆ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸುರಕ್ಷಿತವಾಗಿರುತ್ತದೆ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.